ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
ಜ್ಞಾನವನ್ನ ಕ್ರಿಯೆಗೆ ತರಬೇಕು.
8 minutes Posted Nov 4, 2022 at 1:31 am.
0:00
8:01
Download MP3
Show notes

ಜ್ಞಾನವನ್ನ ಕ್ರಿಯೆಗೆ ತರಬೇಕು.

ಈ Podcast, ಮನುಷ್ಯ ತಾನು ಸಾಕಷ್ಟು ವಿಷಯಗಳಲ್ಲಿ ಜ್ಞಾನವಂತನಾಗಿರುತ್ತಾನೆ ಆ ಜ್ಞಾನವನ್ನ ಇತರರಿಗೆ ಭೋದಿಸುತ್ತಾನೆ ಆದ್ರೆ ಸ್ವತಃ ತಾನೇ ಆ ಜ್ಞಾನವನ್ನ ಪಾಲಿಸುವುದಿಲ್ಲ ಇದು ತಪ್ಪು. ತಿಳಿದಂತ ಜ್ಞಾನವನ್ನ ಕ್ರಿಯೆಗೆ ತಂದರೆ ಮಾತ್ರ ಜ್ಞಾನಕ್ಕೂ ಮತ್ತು ಮನುಷ್ಯನಿಗೂ ಬೆಲೆ ಸಿಗುತ್ತೆ ಎಂದು ತಿಳಿಸುತ್ತದೆ.