ವಚನ ಪರಿಚಯ |Vachana Parichaya
ವಚನ ಪರಿಚಯ |Vachana Parichaya
Raj Ramsagar
ಸಿರಿಸಂಪತ್ತನ್ನ "ಸಂತೆ" ಅನ್ಕೋಳಿ.Think of wealth as a fair
7 minutes Posted Oct 3, 2022 at 1:30 pm.
0:00
7:44
Download MP3
Show notes

ಸಿರಿಸಂಪತ್ತನ್ನ "ಸಂತೆ" ಅನ್ಕೋಳಿ.

ಈ  Podcast, ಮನುಷ್ಯನ ಜೀವನ ಮತ್ತು ಮನುಷ್ಯನ ಜೀವನದಲ್ಲಿ ಬರುವ ಸಿರಿ-ಸಂಪತ್ತು,ಐಶ್ವರ್ಯ ಎಲ್ಲವೂ  ಕ್ಷಣಿಕ ಮಾತ್ರ ಮನುಷ್ಯನ ಆಗಲಿ ಅಥವಾ ಮನುಷ್ಯನ ಸಂಪತ್ತಾಗಿ ಶಾಶ್ವತವಲ್ಲ ಹಾಗಾಗಿ ಮನುಷ್ಯ ನಿಜವಾದ ಜೀವನದ ಕಡೆಗೆ ತನ್ನ ಹೆಜ್ಜೆಯನ್ನು ಹಾಕಬೇಕೇ ವಿನಹ ಕ್ಷಣಿಕ ಇರುವಂತಹ ಸಿರಿಸಂಪತ್ತಿಗೆ ಅಲ್ಲ ಎಂಬುದನ್ನು ಇದು ತಿಳಿಸುತ್ತದೆ.