
*ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ*
-ಶ್ರೀಸಂದೇಶ 17-09-2024
#ಅನಾವರಣ_ಚಾತುರ್ಮಾಸ್ಯ - ದಿನ 59
#Chaturmasya
Sep 17, 2024
1 hr 38 min

* ಸೂರ್ಯ-ಚಂದ್ರರು ಕತ್ತಲೆ ಕಳೆಯುವ ಗ್ರಹಗಳು; ಜೀವನದ ಕತ್ತಲೆಯನ್ನೂ ಕಳೆಯಬಲ್ಲರವರು!
* ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ!
* ಪಂಚಭೂತಗಳಲ್ಲಿ ಯಾವುದರಲ್ಲಿ ಆ ಕ್ಷಣದಲ್ಲಿ ಶ್ವಾಸವಿದೆ ಎಂದು ತಿಳಿದು ಫಲಗಳನ್ನು ಹೇಳಬಹುದು!
* ಶ್ವಾಸವಿಜ್ಞಾನವು ಬೆಳೆಯಲಿ..
-ಶ್ರೀಸಂದೇಶ 16-09-2024
#ಅನಾವರಣ_ಚಾತುರ್ಮಾಸ್ಯ - ದಿನ 58
#Chaturmasya
Sep 17, 2024
1 hr 4 min

* 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು!
* 'ಶ್ವಾಸ'ಚಿಂತನೆ
-ಶ್ರೀಸಂದೇಶ 15-09-2024
#ಅನಾವರಣ_ಚಾತುರ್ಮಾಸ್ಯ - ದಿನ 57
#Chaturmasya
Sep 16, 2024
1 hr 2 min

ಗುರಿಕಾರರ ಸಮಾವೇಶ | ಗೋಕರ್ಣ ಹಾಗೂ ಶ್ರೀಮಠದ ಸಂಬಂಧ ~ ಐತಿಹಾಸಿಕ ದಾಖಲೆಗಳ ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ
16-09-2024
#Chaturmasya
Sep 16, 2024
23 min

* ಅಷ್ಟಮಂಗಲ ಎಂದರೇನು?
* ಅಷ್ಟಮಂಗಲದ ಕಿರುಪರಿಚಯ
-ಶ್ರೀಸಂದೇಶ 13-09-2024
#ಅನಾವರಣ_ಚಾತುರ್ಮಾಸ್ಯ - ದಿನ 55
*ಅನಾವರಣ: ಸೇವಾಸೌಧದ ರಾಜಮಾರ್ಗ
*ಘನಪಾರಾಯಣ
*ಪುರಾಣ ಪುಣ್ಯ ಕಥಾ ಲಹರಿ: ಡಾ. ಜಿ.ಎ.ಹೆಗಡೆ, ಸೋಂದಾ-ಶಿರಸಿ ಇವರಿಂದ
*ಸರ್ವಸೇವೆ: ಶ್ರೀಕಂಠಯ್ಯ ಹೆಬ್ಬಾಲೆ ಮತ್ತು ಕುಟುಂಬದವರು
#Chaturmasya
Sep 14, 2024
57 min

* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ?
* ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ?
* ಅಕ್ಷರಗಳು ಬಂದಿದ್ದೆಲ್ಲಿಂದ?
* ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ?
* ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು!
* ದೈವಜ್ಞರ ಪ್ರಮುಖ ಆಯುಧ - ಕವಡೆ!
* ಸತೀದೇವಿಯ ಆಭರಣಗಳೇ ಸಮುದ್ರದಲ್ಲಿ ವಿಸರ್ಜಿತವಾಗಿ ಕವಡೆಗಳಾದವು ಎನ್ನುವುದು ಪ್ರತೀತಿ!
* ಕವಡೆಗಳ ಗಾತ್ರ ಬದಲಾಗುವುದೇ?
* ಕವಡೆಗಳಿಂದ ಲಗ್ನಸಾಧನೆ
-ಶ್ರೀಸಂದೇಶ 12-09-2024
#ಅನಾವರಣ_ಚಾತುರ್ಮಾಸ್ಯ - ದಿನ 54
#Chaturmasya
Sep 13, 2024
57 min

* ತಾಂಬೂಲವು ಆರೋಗ್ಯಕರವೇ?
* ದೈವಜ್ಞರಿಗೆ ಕೊಡುವ ತಾಂಬೂಲವು ನಮ್ಮದೇ ಕಥೆಯನ್ನು ಹೇಳುತ್ತದೆ!
* ತಾಂಬೂಲ ಲಗ್ನ
* ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ
-ಶ್ರೀಸಂದೇಶ 11-09-2024
#ಅನಾವರಣ_ಚಾತುರ್ಮಾಸ್ಯ - ದಿನ 53
#Chaturmasya
Sep 12, 2024
56 min

*ತಾಂಬೂಲದ ಮಹತ್ತ್ವ!
-ಶ್ರೀಸಂದೇಶ 10-09-2024
#ಅನಾವರಣ_ಚಾತುರ್ಮಾಸ್ಯ - ದಿನ 52
#Chaturmasya
Sep 11, 2024
1 hr 6 min

*ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ
#ಅನಾವರಣ_ಚಾತುರ್ಮಾಸ್ಯ - ದಿನ 51
09-09-2024
#Chaturmasya
Sep 10, 2024
16 min

* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ
* ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ?
* ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು!
* ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ?
-ಶ್ರೀಸಂದೇಶ 09-09-2024
#ಅನಾವರಣ_ಚಾತುರ್ಮಾಸ್ಯ - ದಿನ 51
#Chaturmasya
Sep 10, 2024
46 min
Load more
