
Enjoy the tiny things in life. Enjoy each moments. Live the life full.
Sep 12, 2020
3 min

ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ ಕಲ್ಯಾಗ್ರಾಮ ಐತಿಹಾಸಿಕ ಸ್ಥಳ. ಆ ಸುಂದರ ಸ್ಥಳದ ನೆನಪುಗಳನ್ನು ಶ್ರೀಮತಿ ಇಂದಿರಾ ನಾಗರಾಜ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
Sep 6, 2020
21 min

This is about rubber. Where it was found, in which places did they use it, where do they grow it and many more intresting facts
Aug 31, 2020
3 min

ಕತೆಗಾರ, ಪ್ರಜಾಮತ,ವಾಣಿ, ಕೊರವಂಜಿ ಮುಂತಾದವುಗಳಲ್ಲಿ ಪ್ರಕಟವಾದ ಹಲವು ಹರಟೆಗಳನ್ನು ಹೊಸದಾಗಿ ಬರೆದು ಡೊಂಕುದಾರದಿಂದ ಹೊಲಿದ ನಾ.ಕಸ್ತೂರಿಯವರ 'ಡೊಂಕುಬಾಲ' ದಿಂದ ಆಯ್ದ ಬೆರಣಿ ಬೀರಮ್ಮನ ಕತೆಯಿದು.
Aug 30, 2020
4 min

ಉನಕೋಟಿ ಯ ಕಥೆ ನಿರೂಪಣೆ ಶ್ರೀಮತಿ ವಿದ್ಯಾ.ಆಧಾರ: ಏಳು ಪರ್ವತಗಳು ಒಂದು ನದಿ, ಲೇ:ಡಾ.ಎಂ.ವೆಂಕಟಸ್ವಾಮಿ. ನವಕರ್ನಾಟಕ ಪ್ರ
'ಉನಕೋಟಿ' ತ್ರಿಪುರಾ ರಾಜ್ಯದ ಪೌರಾಣಿಕ ಸ್ಥಳ. ಉನಕೋಟಿ ಅಂದರೆ ಕೋಟಿಗೆ ಒಂದು ಕಮ್ಮಿ ಎಂದು. ಇಡೀ ಬೆಟ್ಟವನ್ನೇ ಕಡಿದು ಮಾಡಿದ ಸುಂದರ ಕೆತ್ತನೆಗಳು ಮನ ಸೆಳೆಯುತ್ತದೆ.
Aug 29, 2020
6 min

ಭಯದಲ್ಲಿ 49 ವಿಧ. ಭಯದಿಂದ ಹೊರ ಬರಬೇಕಾದರೆ, ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಬೇಕು. ಆಗ ನಮ್ಮ ಜೀವನವು ವೈವಿಧ್ಯತೆಯಿಂದ ಕೂಡಿ, ನಮ್ಮ ಬುದ್ದಿಯ ಹರಿತ ಗೊಳಿಸಿದ ಕತ್ತಿಯಂತಾಗುತ್ತದೆ.
Aug 8, 2020
4 min

ಕನ್ನಡ ಸಾಹಿತ್ಯದಲ್ಲಿ ಕವಿ ಮುದ್ದಣ ನದೊಂದು ವಿಶಿಷ್ಠ ಶೈಲಿ. ಮುದ್ದಣ ಮನೋರಮೆಯ ಸರಸ ಸಂಭಾಷಣೆ ಓದುಗರಿಗೆ ರಸದೌತಣ. ಅವನನ್ನು ಅನುಕರಿಸಿ ಬರೆದದ್ದು ಮೇಲಿನ ಎರಡು ಕವನಗಳು. ನಿಮಗೆಲ್ಲಾ ಇಷ್ಟವಾಗಬಹುದೆಂಬ ಆಶಯವಿದೆ.
Aug 2, 2020
4 min

ಈಶಾನ್ಯ ಸುಂದರಿಯರು ಕೈಲಾಸಂ ರವರನ್ನು ನೆನೆದು ಅವರ ಶೈಲಿಯನ್ನು ಅನುಕರಿಸಿದ ಪದ್ಯ. ಎಲ್ಲೋ ಈಶಾನ್ಯ ಮೂಲೆಯಲ್ಲಿ ಘನೀಭವಿಸಿದ ಕವನ. ನೀವು ಕೇಳಿ ಆನಂದಿಸಿದರೆ ಅದೇ ನನಗೆ ನೀವು ಕೊಡುವ ಬಳುವಳಿ.
Aug 1, 2020
2 min

Pablo Neruda ರವರ ಕವನ You start dying slowly ಯ ಭಾವಾನುವಾದ 'ಮರಣ ಮೃದಂಗ'
Jul 31, 2020
2 min

'ಮರೆಯಲಾದೀತೆ' ಬೆಳಗೆರೆಯವರ ಹಲವು ಅನುಭವಗಳ ಸಂಕಲನ. ಅವರ ಜೀವನದ ಹಲಕೆಲವು ಘಟನೆಗಳನ್ನು ಅವರು ಸ್ವಾರಸ್ಯಕರವಾಗಿ ಓದುಗರಿಗೆ ಬಿಡಿಸಿಟ್ಟಿದ್ದಾರೆ.
Jul 28, 2020
3 min
