SANIHA- Converse with Minds!
SANIHA- Converse with Minds!
Sanjay Banavar
Reviews on some interesting books in Kannada and English.
'Life; take it easy' narrated by Pranati Banavar
Enjoy the tiny things in life. Enjoy each moments. Live the life full.
Sep 12, 2020
3 min
ಕಲ್ಯಾದ ನೆನಪುಗಳು ಶ್ರೀಮತಿ ಇಂದಿರಾ ನಾಗರಾಜ್ ರಿಂದ, ಸಂವಾದ ಸಹಾಯ ಶ್ರೀ ಬಿ.ನಾಗರಾಜ್, ಪ್ರಣತಿ,ಪ್ರದ್ಯುಮ್ನ,ವಿದ್ಯಾ
ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ ಕಲ್ಯಾಗ್ರಾಮ ಐತಿಹಾಸಿಕ ಸ್ಥಳ. ಆ ಸುಂದರ ಸ್ಥಳದ ನೆನಪುಗಳನ್ನು ಶ್ರೀಮತಿ ಇಂದಿರಾ ನಾಗರಾಜ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
Sep 6, 2020
21 min
Listen to the intresting story of rubber. Narrated by pradyumna banavar
This is about rubber. Where it was found, in which places did they use it, where do they grow it and many more intresting facts
Aug 31, 2020
3 min
ಡೊಂಕುಬಾಲ: ನಾ.ಕಸ್ತೂರಿ. ಕತೆ:ಬೆರಣಿ ಬೀರಮ್ಮ, ನಿರೂಪಣೆ: ಶ್ರೀಮತಿ ಎ.ಆರ್.ವಿದ್ಯಾ.
ಕತೆಗಾರ, ಪ್ರಜಾಮತ,ವಾಣಿ, ಕೊರವಂಜಿ ಮುಂತಾದವುಗಳಲ್ಲಿ ಪ್ರಕಟವಾದ ಹಲವು ಹರಟೆಗಳನ್ನು ಹೊಸದಾಗಿ ಬರೆದು ಡೊಂಕುದಾರದಿಂದ ಹೊಲಿದ ನಾ.ಕಸ್ತೂರಿಯವರ 'ಡೊಂಕುಬಾಲ' ದಿಂದ ಆಯ್ದ ಬೆರಣಿ ಬೀರಮ್ಮನ ಕತೆಯಿದು.
Aug 30, 2020
4 min
ಉನಕೋಟಿ ಯ ಕಥೆ ನಿರೂಪಣೆ ಶ್ರೀಮತಿ ವಿದ್ಯಾ.ಆಧಾರ: ಏಳು ಪರ್ವತಗಳು ಒಂದು ನದಿ, ಲೇ:ಡಾ.ಎಂ.ವೆಂಕಟಸ್ವಾಮಿ. ನವಕರ್ನಾಟಕ ಪ್ರ
'ಉನಕೋಟಿ' ತ್ರಿಪುರಾ ರಾಜ್ಯದ ಪೌರಾಣಿಕ ಸ್ಥಳ. ಉನಕೋಟಿ ಅಂದರೆ ಕೋಟಿಗೆ ಒಂದು ಕಮ್ಮಿ ಎಂದು. ಇಡೀ ಬೆಟ್ಟವನ್ನೇ ಕಡಿದು ಮಾಡಿದ ಸುಂದರ ಕೆತ್ತನೆಗಳು ಮನ ಸೆಳೆಯುತ್ತದೆ.
Aug 29, 2020
6 min
'ಭಯ' ಪ್ರಸ್ತುತ ಪಡಿಸಿದವರು ಶ್ರೀಮತಿ ವಿದ್ಯಾ ಎ.ಆರ್.
ಭಯದಲ್ಲಿ 49 ವಿಧ. ಭಯದಿಂದ ಹೊರ ಬರಬೇಕಾದರೆ, ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಬೇಕು. ಆಗ ನಮ್ಮ ಜೀವನವು ವೈವಿಧ್ಯತೆಯಿಂದ ಕೂಡಿ, ನಮ್ಮ ಬುದ್ದಿಯ ಹರಿತ ಗೊಳಿಸಿದ ಕತ್ತಿಯಂತಾಗುತ್ತದೆ.
Aug 8, 2020
4 min
ದುಡುಕದಿರು ನಲ್ಲೆ ಮತ್ತು ಕಾಯುತಿರುವೆ ನಲ್ಲ ಎರಡು ಕವನಗಳು by Sanjay along with Vidya, Pranati & Pradyumna
ಕನ್ನಡ ಸಾಹಿತ್ಯದಲ್ಲಿ ಕವಿ ಮುದ್ದಣ ನದೊಂದು ವಿಶಿಷ್ಠ ಶೈಲಿ. ಮುದ್ದಣ ಮನೋರಮೆಯ ಸರಸ ಸಂಭಾಷಣೆ ಓದುಗರಿಗೆ ರಸದೌತಣ. ಅವನನ್ನು ಅನುಕರಿಸಿ ಬರೆದದ್ದು ಮೇಲಿನ ಎರಡು ಕವನಗಳು. ನಿಮಗೆಲ್ಲಾ ಇಷ್ಟವಾಗಬಹುದೆಂಬ ಆಶಯವಿದೆ.
Aug 2, 2020
4 min
ಈಶಾನ್ಯ ಸುಂದರಿಯರು by ಸಂಜಯ ಬಾಣಾವರ
ಈಶಾನ್ಯ ಸುಂದರಿಯರು ಕೈಲಾಸಂ ರವರನ್ನು ನೆನೆದು ಅವರ ಶೈಲಿಯನ್ನು ಅನುಕರಿಸಿದ ಪದ್ಯ. ಎಲ್ಲೋ ಈಶಾನ್ಯ ಮೂಲೆಯಲ್ಲಿ ಘನೀಭವಿಸಿದ ಕವನ. ನೀವು ಕೇಳಿ ಆನಂದಿಸಿದರೆ ಅದೇ ನನಗೆ ನೀವು ಕೊಡುವ ಬಳುವಳಿ.
Aug 1, 2020
2 min
ಮರಣ ಮೃದಂಗ by ಸಂಜಯ ಬಾಣಾವರ
Pablo Neruda ರವರ ಕವನ You start dying slowly ಯ ಭಾವಾನುವಾದ 'ಮರಣ ಮೃದಂಗ'
Jul 31, 2020
2 min
'ಮರೆಯಲಾದೀತೆ' ಬೆಳಗೆರೆ ಕೃಷ್ಣಶಾಸ್ತ್ರಿಗಳ ಪುಸ್ತಕ ಪರಿಚಯ ಮಾಡಿದವರು ಶ್ರೀಮತಿ ವಿದ್ಯಾ ಎ.ಆರ್.
'ಮರೆಯಲಾದೀತೆ' ಬೆಳಗೆರೆಯವರ ಹಲವು ಅನುಭವಗಳ ಸಂಕಲನ. ಅವರ ಜೀವನದ ಹಲಕೆಲವು ಘಟನೆಗಳನ್ನು ಅವರು ಸ್ವಾರಸ್ಯಕರವಾಗಿ ಓದುಗರಿಗೆ ಬಿಡಿಸಿಟ್ಟಿದ್ದಾರೆ.
Jul 28, 2020
3 min