Show notes
ವಚನಾನುಭಾವ- ಜಾಗತಿಕ ಅನುಭಾವ ಮಂಟಪ ದಿನಾಂಕ 11-JUL-20 Podcastಶಿವಶರಣಪ್ಪ ಮದ್ದೂರ, ಬೆಂಗಳೂರು. Jagatika Lingayata Mahasabha Jagatika Anubhava MantapaShivasharanappa MaddurBangaloreಜಾಗತಿಕ ಅನುಭಾವ ಮಂಟಪದಲ್ಲಿ ದಿನಾಂಕ 11-07-2020, ಶನಿವಾರ ವಚನ-ವಿಚಾರ ಮಂಡನೆಗಳು: ಸತ್ಯವೆಂಬ ಕೂರಲಗು, ಸತ್ಯದ ನಿಲುವು, ನಿಮ್ಮನರಿಯುವದು, ತನ್ನ ತಾನರಿಯುವದು, ಶಿವಪಥ, ಗುರುಪಥಚರ್ಚೆಯ ವಚನಗಳು:1. ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ 2. ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು,3. ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ,4. ಅಯ್ಯಾ, ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದಯ್ಯಾ.5. ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,6. ಸುಳಿವ ಸುತ್ತುವ ವ್ಯವಹರಣೆಯುಳ್ಳನ್ನಕ್ಕರ ಅರಿಯೆನರಿಯೆ ಶಿವಪಥವ7. ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು8. ದೇಹಭಾವವಳಿದಲ್ಲದೆ ಜೀವಭಾವವಳಿಯದು.9. ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ ಬಂದಾಗಲೆ ಕುರುಹು.ಯೋಗಿಶಿವಕೂಡಲ ಸಂಗಮದೇವನಲ್ಲ. ಪೌರಾಣಿಕ ಶಿವ ಕೂಡಲಸಂಗಮದೇವನಲ್ಲಕಪ್ಪಡಿ ಸಂಗಮನಾಥ ಕೂಡಲಸಂಗಮದೇವನಲ್ಲ.ಕೂಡಲಸಂಗಮದೇವನೆಂಬುದು ಅನುಭಾವ



