ಶಿವಶರಣ
ಶಿವಶರಣ
Shivasharanappa Maddur
ವಚನಾನುಭಾವ-ದಿನಾಂಕ 11-JUL-20 JAM Podcast
39 minutes Posted Jul 28, 2020 at 3:30 pm.
ಕ್ಕೆ ಜರುಗುವ ಅರಿವು-ಆಚಾರ-ಅನುಭಾವ ಕಾನ್ಫರೆನ್ಸ್ ಕಾಲ್ ನಲ್ಲಿ ಚರ್ಚಿತವಾದ ವಿಷಯ: ಅರಿವಿನ ಪಥ:
0:00
39:49
Download MP3
Show notes
ವಚನಾನುಭಾವ- ಜಾಗತಿಕ ಅನುಭಾವ ಮಂಟಪ ದಿನಾಂಕ 11-JUL-20 Podcast
ಶಿವಶರಣಪ್ಪ ಮದ್ದೂರ, ಬೆಂಗಳೂರು. 
Jagatika Lingayata Mahasabha 
Jagatika Anubhava Mantapa
Shivasharanappa Maddur
Bangalore
ಜಾಗತಿಕ ಅನುಭಾವ ಮಂಟಪದಲ್ಲಿ ದಿನಾಂಕ 11-07-2020, ಶನಿವಾರ
ವಚನ-ವಿಚಾರ ಮಂಡನೆಗಳು: ಸತ್ಯವೆಂಬ ಕೂರಲಗು, ಸತ್ಯದ ನಿಲುವು, ನಿಮ್ಮನರಿಯುವದು, ತನ್ನ ತಾನರಿಯುವದು, ಶಿವಪಥ, ಗುರುಪಥ
ಚರ್ಚೆಯ ವಚನಗಳು:
1. ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ 
2. ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು,
3. ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ,
4. ಅಯ್ಯಾ, ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದಯ್ಯಾ.
5. ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
6. ಸುಳಿವ ಸುತ್ತುವ ವ್ಯವಹರಣೆಯುಳ್ಳನ್ನಕ್ಕರ ಅರಿಯೆನರಿಯೆ ಶಿವಪಥವ
7. ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು
8. ದೇಹಭಾವವಳಿದಲ್ಲದೆ ಜೀವಭಾವವಳಿಯದು.
9. ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ ಬಂದಾಗಲೆ ಕುರುಹು.
ಯೋಗಿಶಿವಕೂಡಲ ಸಂಗಮದೇವನಲ್ಲ. 
ಪೌರಾಣಿಕ ಶಿವ ಕೂಡಲಸಂಗಮದೇವನಲ್ಲ
ಕಪ್ಪಡಿ ಸಂಗಮನಾಥ ಕೂಡಲಸಂಗಮದೇವನಲ್ಲ.
ಕೂಡಲಸಂಗಮದೇವನೆಂಬುದು ಅನುಭಾವ