TALRadio Kannada
TALRadio Kannada
Touch A Life Foundation
ಕಡಲ ತೀರದಿಂದ ಜ್ಞಾನ ಸಾಗರಕ್ಕೆ: ಕಾರಂತರ ಅದ್ಭುತ ಸಾಹಿತ್ಯ ಲೋಕ
3 minutes Posted Oct 10, 2025 at 1:35 pm.
0:00
3:35
Download MP3
Show notes

ಡಾ. ಕೋಟ ಶಿವರಾಮ ಕಾರಂತರ ಜನ್ಮದಿನದಂದು, ಕನ್ನಡದ ಈ ಮಹಾನ್ ಸಾಹಿತಿ ಮತ್ತು ಜ್ಞಾನಪೀಠ ಪುರಸ್ಕೃತರನ್ನು ಸ್ಮರಿಸೋಣ. ಕಾದಂಬರಿಕಾರ, ನಾಟಕಕಾರ, ಯಕ್ಷಗಾನ ಕಲಾವಿದ, ವಿಜ್ಞಾನ ಲೇಖಕ, ಪರಿಸರವಾದಿ, ಶಿಕ್ಷಣ ತಜ್ಞರಾಗಿ ಅವರದ್ದು ಬಹುಮುಖ ಪ್ರತಿಭೆ. 'ಕಡಲ ತೀರದ ಭಾರ್ಗವ' ಎಂದೇ ಖ್ಯಾತರಾದ ಕಾರಂತರು, ತಮ್ಮ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಜ್ಞಾನಪೀಠ ಪಡೆದರು. ಅವರ ಬದುಕು-ಬರಹಗಳು ಸಮಾಜಕ್ಕೆ ಸದಾ ದಾರಿದೀಪ.


ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ದೀಕ್ಷಾ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಕಾರಂತರ ಬದುಕು- ಬರಹದ ಬಗ್ಗೆ ಮತ್ತಷ್ಟು ತಿಳಿಯಿರಿ


Remembering Dr. Kota Shivaram Karanth on his birthday, a Jnanapith awardee and multi-talented Kannada literary giant. Known as 'Kadala Teerada Bhargava', his works like 'Mookajjiya Kanasugalu' earned him immense acclaim. His life and writings continue to inspire. Tune into TALRadio Kannada's special podcast with RJ Deeksha for more insights.

Host : RJ Deeksha

#TALRadioKannada #ShivaramKaranth #JnanapithAward #KannadaLiterature #LiteraryLegend #IndianAuthor #KadalaTeeradaBhargava #Karanth #MultifacetedGenius #PodcastRecommendation #Tribute #LiteraryAnniversary #KarnatakaCulture #NonProfit #TALRadio #TouchALife